ಪ್ರಧಾನಿ ನರೇಂದ್ರ ಮೋದಿ ನಿಂದನಾತ್ಮಕ ಹೇಳಿಕೆ ನೀಡಿರುವ ಆರೋಪ ಎದುರಿಸ್ತಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸಹಜ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವವರೆಗೂ ಮತ್ತು ಆ ಜಾಮೀನು ಅರ್ಜಿ ವಿಚಾರಣೆ ನಡೆಯುವವರೆಗೂ ದೆಹಲಿ ಕೋರ್ಟ್ ನೀಡುವ ಮಧ್ಯಂತರ ಜಾಮೀನಿನಡಿಯಲ್ಲಿ ಇವತ್ತು ಸಂಜೆ ಬಿಡುಗಡೆಗೊಳಿಸುವಂತೆ