35 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ

ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 26 ಕ್ಷೇತ್ರಗಳಿಗೆ 215 ಹೀಗೆ ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿರುವ ಬಿಜೆಪಿ ಬಂಡಾಯದ ಬಿಸಿ ಅನುಭವಿಸಿದೆ. 35ಕ್ಕೂ ಅಧಿಕ ಕ್ಷೇತ್ರಗಳು ಟಿಕೆಟ್​ ಕಳೆದುಕೊಂಡ ಬಿಜೆಪಿ ಶಾಸಕರು ಮತ್ತು ಟಿಕೆಟ್​ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.

ಕುಣಿಗಲ್​ – ಮುದ್ದಹನುಮೇಗೌಡ ಮತ್ತು ರಾಜೇಶ್​ ಗೌಡ

ಅಥಣಿ: ಲಕ್ಷ್ಮಣ ಸವದಿ

ಯಮಕನಮರಡಿ: ಮಾರುತಿ ಅಷ್ಟಗಿ

ಶಿರಹಟ್ಟಿ: ರಾಮಪ್ಪ ಲಮಾಣಿ

ತುಮಕೂರು ನಗರ: ಸೊಗಡು ಶಿವಣ್ಣ

ಹಾವೇರಿ: ನೆಹರೂ ಓಲೇಕಾರ್​

ಬೆಳಗಾವಿ ಉತ್ತರ: ಅನಿಲ್​ ಬೆನಕೆ

ಮೂಡಿಗೆರೆ: ಎಂ ಪಿ ಕುಮಾರಸ್ವಾಮಿ

ಚಾಮರಾಜನಗರ: ಎಂ ರುದ್ರೇಶ್​, ನಾಗಶ್ರೀ ಮಹದೇವಪ್ಪ

ಪುತ್ತೂರು: ಅರುಣ್​ ಕುಮಾರ್​ ಪುತ್ತಿಲ

ಸುಳ್ಯ: ಎಸ್​ ಅಂಗಾರ

ಉಡುಪಿ: ರಘುಪತಿ ಭಟ್​

ಮಾಲೂರು: ಹೂಡಿ ವಿಜಯ್​​ ಕುಮಾರ್​

ರಾಮದುರ್ಗ: ಮಹಾದೇವಪ್ಪ ಯಾದವಾಡ

ಬೆಳಗಾವಿ ಗ್ರಾಮೀಣ: ಸಂಜಯ್​ ಪಾಟೀಲ್​​

ಬೈಲಹೊಂಗಲ: ಡಾ ವಿಶ್ವನಾಥ್​ ಪಾಟೀಲ

ಅರಸೀಕೆರೆ: ಎನ್​ ಆರ್​ ಸಂತೋಷ್​

ಖಾನಾಪುರ: ಡಾ ಸೋನಾಲಿ ಸರ್ನೋಬತ್​, ಅರವಿಂದ್​ ಪಾಟೀಲ್​

ಸವದತ್ತಿ ಯಲ್ಲಮ್ಮ: ಬಸವರಾಜ ಪಟ್ಟಣಶೆಟ್ಟಿ

ಹೊಸದುರ್ಗ: ಗೂಳಿಹಟ್ಟಿ ಶೇಖರ್​

ರಾಣೇಬೆನ್ನೂರು: ಆರ್​ ಶಂಕರ್​

ಜೇವರ್ಗಿ: ದೊಡ್ಡಪ್ಪಗೌಡ ಪಾಟೀಲ್​

ಕುಂದಗೋಳ: ಎಸ್​ ಐ ಚಿಕ್ಕನಗೌಡರ್​

ಅಫ್ಜಲಪುರ: ನಿತಿನ್​ ಗುತ್ತೇದಾರ್​

ಶಹಾಪುರ: ಗುರುಪಾಟೀಲ್ ಶಿರವಾಳ

ಗುಬ್ಬಿ: ಜಿ ಎನ್​ ಬೆಟ್ಟಸ್ವಾಮಿ

ಬ್ಯಾಟರಾಯನಪುರ: ಎ ರವಿ