ಇವತ್ತು ಫೆಬ್ರವರಿ 14. ಪ್ರೇಮಿಗಳ ದಿನ. ಪ್ರೇಮಿಗಳ ದಿನವನ್ನೇ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವ ಬಿಜೆಪಿಗೆ ವ್ಯಂಗ್ಯಭರಿತವಾಗಿ ಚಾಟಿ ಬೀಸುವುದಕ್ಕೆ ಬಳಸಿಕೊಂಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇಕಡಾ 40ರಷ್ಟು ಕಮಿಷನ್ ಆರೋಪ, ಗುಂಡಿಬಿದ್ದ ರಸ್ತೆಗಳು, ಗೋವುಗಳ ರಕ್ಷಣೆಗೆ ಬಿಜೆಪಿ ವಿಫಲವಾಗಿರುವುದು, ಮಂಡ್ಯದಲ್ಲಿ ಬಿಜೆಪಿ ಉಸ್ತುವಾರಿ ಕಳೆದುಕೊಂಡ ಸಚಿವ ಅಶೋಕ್, ಸಚಿವ ಸ್ಥಾನ ಸಿಗದೇ ಬೇಸರಿಸಿಕೊಂಡಿರುವ ಶಾಸಕ ರೇಣುಕಾಚಾರ್ಯ, ವಿಮಾನದಲ್ಲಿ ಎಕ್ಸಿಟ್ ಬಾಗಿಲು ತೆರೆದು ವಿವಾದಕ್ಕೊಳಗಾದ ಸಂಸದ ತೇಜಸ್ವಿಸೂರ್ಯ, ಭ್ರಷ್ಟಾಚಾರ ಆರೋಪದಡಿ ಸಚಿವ ಸ್ಥಾನ ಕಳೆದುಕೊಂಡು ಕುಪಿತಗೊಂಡಿರುವ ಕೆ ಎಸ್ ಈಶ್ವರಪ್ಪ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ಗಳನ್ನು ಪ್ರಕಟಿಸಿದೆ.