ಕಲ್ಯಾಣ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳಿಗಷ್ಟೇ ಜೆಡಿಎಸ್ ಮೊದಲ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಅಫ್ಜಲ್ಪುರ – ಶಿವಕುಮಾರ್ ನಾಟೀಕರ್
ಸೇಡಂ – ಬಾಲರಾಜ ಗುತ್ತೇದಾರ
ಚಿಂಚೋಳಿ – ಸಂಜೀವ್ ಯಾಕಾಪುರ
ಆಳಂದ – ಮಹೇಶ್ವರಿ ವಾಲೆ
ಗುರುಮಿಠಕಲ್ – ನಾಗನಗೌಡ ಕುಂದಕೂರು
ಹುಮ್ನಾಬಾದ್ – ಸಿ ಎಂ ಫಯಾಜ್
ಬೀದರ್ ದಕ್ಷಿಣ – ಬಂಡೆಪ್ಪ ಖಾಶೆಂಪೂರ
ಬೀದರ್ – ರಮೇಶ್ ಪಾಟೀಲ್
ಬಸವಕಲ್ಯಾಣ – ಎಸ್ ವೈ ಖಾದ್ರಿ
ರಾಯಚೂರು ಗ್ರಾಮೀಣ – ನರಸಿಂಹ ನಾಯಕ್
ಮಾನ್ವಿ – ರಾಜಾ ವೆಂಕಟಪ್ಪ ನಾಯಕ್
ದೇವದುರ್ಗ – ಕರೆಮ್ಮಾ ಜಿ ನಾಯಕ್
ಲಿಂಗಸುಗೂರು – ಸಿದ್ದು ಬಂಡಿ
ಸಿಂಧನೂರು – ವೆಂಕಟರಾವ್ ನಾಡಗೌಡ
ಕುಷ್ಟಗಿ – ತುಕರಾಮ್ ಸುರ್ವಿ
ಕನಕಗಿರಿ – ಆಶೋಕ ಉಮ್ಮಲಟ್ಟಿ
ಹೂವಿನ ಹಡಗಲಿ – ಪುತ್ರೇಶ್
ಸಂಡೂರು – ಸೋಮಪ್ಪ
ADVERTISEMENT
ADVERTISEMENT