ಒಂದೂವರೆ ತಿಂಗಳ ಗ್ಯಾಪಲ್ಲಿ ಟೊಮೆಟೋ ದರ ಶೇಕಡಾ 300ರಷ್ಟು ಹೆಚ್ಚಾಗಿದೆ. ಕೆಲವು ಕಡೆ ಸೆಂಚುರಿ ಬಾರಿಸಿದರೆ, ಇನ್ನೂ ಕೆಲವೆಡೆ ಡಬಲ್ ಸೆಂಚುರಿ ಬಾರಿಸಿದೆ. ಮತ್ತೂ ಕೆಲವೆಡೆ ತ್ರಿಶತಕದ ಸನಿಹದಲ್ಲಿದೆ. ಇದನ್ನು ನೋಡಿ ಜನಸಾಮಾನ್ಯ ಶಾಕ್ ಆಗುತ್ತಿದ್ದಾರೆ. ಟೊಮೆಟೋ ದಳ್ಳುರಿ ಬಗ್ಗೆ ಲೋಕಲ್ ಸರ್ಕಲ್ಸ್ ಸರ್ವೇಯಲ್ಲಿ ಬಯಲಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
* ಶೇಕಡಾ 68ರಷ್ಟು ಕುಟುಂಬಗಳು ಟೊಮೆಟೋ ಬಳಕೆಯನ್ನೇ ಕಡಿಮೆ ಮಾಡಿವೆ. ಶೇಕಡಾ 14ರಷ್ಟು ಕುಟುಂಬಗಳು ಟೊಮೆಟೋ ಬಳಸೋದನ್ನೇ ಬಿಟ್ಟಿವೆ.
* ಮುಂಬರುವ ದಿನಗಳಲ್ಲಿ ಕಿಲೋ ಟೊಮೆಟೋ 300 ರೂಪಾಯಿ ದಾಟಲಿದೆ. ಕೆಲವು ಕಡೆ ಸುರಿಯುತ್ತಿರುವ ಕುಂಭದ್ರೋಣ ಮಳೆಯೇ ಇದಕ್ಕೆ ಕಾರಣ.
* ಜೂನ್ 24ರಂದು ದೆಹಲಿಯಲ್ಲಿ ಕೆಜಿ ಟೊಮೆಟೋ ಬೆಲೆ 20ರಿಂದ 30 ರೂಪಾಯಿ ಇತ್ತು. ಅದರೆ ಈಗ ದೆಹಲಿಯಲ್ಲಿ ಟೊಮೆಟೋ ಬೆಲೆ 180ರಿಂದ 220 ರೂಪಾಯಿ ಇದೆ.
* ಜೂನ್ನಲ್ಲಿ ಕೆಜಿ ಟೊಮೆಟೋ ಬೆಲೆ 40 ರೂಪಾಯಿ ಇತ್ತು. ಜುಲೈ ಮೊದಲ ವಾರಕ್ಕೆ 100 ರೂಪಾಯಿ ಆಯಿತು. ಭಾರಿ ಮಳೆ ಕಾರಣ ಪೂರೈಕೆಯಲ್ಲಿ ವ್ಯತ್ಯಯ, ಟೊಮೆಟೋ ಬೆಳೆ ನಾಶದ ಕಾರಣ ಕೆಜಿ ಟೊಮೆಟೋ ಬೆಲೆ 200 ರೂಪಾಯಿ ದಾಟಿದೆ.
* ನೂರರಲ್ಲಿ 87 ಮಂದಿ ಕೆಜಿ ಟೊಮೆಟೋಗೆ 100ರೂಪಾಯಿಗಿಂತ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ. ಶೇಕಡಾ 13ರಷ್ಟು ಮಂದಿ ಮಾತ್ರ 100 ರೂಪಾಯಿಗಿಂತ ಕಡಿಮೆ ಖರ್ಚು ಮಾಡುತ್ತಿದ್ದಾರೆ.
* ಸಮೀಕ್ಷೆಯಲ್ಲಿ ಪಾಲ್ಗೊಂಡ 10,972 ಮಂದಿಯಲ್ಲಿ ಶೇಕಡಾ 41ರಷ್ಟು ಮಂದಿ ಕೆಜಿ ಟೊಮೆಟೋಗೆ 100-150ರೂ. ನಡುವೆ ಪಾವತಿ ಮಾಡುತ್ತಿದ್ದಾರೆ. ಶೇಕಡಾ 27ರಷ್ಟು ಮಂದಿ 150-200 ರೂ. ಮಧ್ಯೆ, ಶೇಕಡಾ 14ರಷ್ಟು ಮಂದಿ 200-250 ರೂ., ಶೇಕಡಾ 5ರಷ್ಟು ಮಂದಿ 250 ರೂ. ಪಾವತಿ ಮಾಡುತ್ತಿದ್ದಾರೆ.
* ದೇಶದ 242 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಶೇಕಡಾ 65ರಷ್ಟು ಮಂದಿ ಪುರುಷರು, ಶೇಕಡಾ 35ರಷ್ಟು ಮಹಿಳೆಯರು ಸ್ಪಂದಿಸಿದ್ದಾರೆ.
ಕಾರ್ಕಳ: ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿಯ ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನೀಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ನಡೆಯಲಿ...
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ರಾಜ್ಯ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಜಿಲ್ಲಾಧಿಕಾರಿ ನಿವಾಸ ನವೀಕರಣ ಮತ್ತು ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿದ ಆರೋಪ ರೋಹಿಣಿ...
ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದಿರುವ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಅವರು ಶೀಘ್ರವೇ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಸೇರುವ ಸಂಬಂಧ ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ...
ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಕೊಡುವಂತೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯರಾಮ್ ಅಮೀನ್ ಅವರ ಕಚೇರಿಗೆ ನುಗ್ಗಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬಿಜೆಪಿ ಶಾಸಕ...
ಬೆಳ್ತಂಗಡಿ ತಾಲೂಕಿನ ಅನಿಲ್ ಪ್ರವೀಣ್ ಪಿರೇರಾ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿಯಾಗಿರುವ ಲವಿಟ ಡಿಸೋಜಾ ಅವರು ತಮ್ಮ ಪತಿ ಅನಿಲ್ ಪ್ರವೀಣ್...
ದಿವಂಗತ ಬಿಜೆಪಿ ನಾಯಕ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರು ಬೆಂಗಳೂರಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಬಗ್ಗೆ ಬೆಂಗಳೂರು...
ಕಾಂಗ್ರೆಸ್ ಒಳಗೊಂಡ 26 ವಿರೋಧ ಪಕ್ಷಗಳ ಮೈತ್ರಿಕೂಟ ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ. ಆದಷ್ಟು ಬೇಗ ರಾಜ್ಯಗಳಲ್ಲಿ ಲೋಕಸಭಾ ಸೀಟುಗಳ ಹಂಚಿಕೆ ಸಂಬಂಧ ನಿರ್ಧಾರ ಕೈಗೊಳ್ಳುವ ಬಗ್ಗೆ ಮುಂಬೈನಲ್ಲಿ ನಡೆದ ಮೂರನೇ...
ದೇಶದ ಅತ್ಯಂತ ದುಬಾರಿ ವಕೀಲ ಎಂದೇ ಖ್ಯಾತಿ ಪಡೆದಿರುವ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ 68ನೇ ಇಳಿವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ.
ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ಬ್ರಿಟನ್ ಪ್ರಜೆಯಾಗಿರುವ ಟ್ರಿನಾ...
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ.
ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪಿನೊಂದಿಗೆ ಪ್ರಜ್ವಲ್ ರೇವಣ್ಣ...
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನಸುಕಿನ ಜಾವ ದಿಢೀರ್ ಅನಾರೋಗ್ಯ ಕಾಣಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಸುಕಿನ ಜಾವ 3.40ರ ಸುಮಾರಿಗೆ ಕುಮಾರಸ್ವಾಮಿ ಅವರಿಗೆ ಸುಸ್ತು ಕಾಣಿಸಿಕೊಂಡಿತ್ತು.
ಜಯನಗರದಲ್ಲಿರುವ ಅಪೋಲೋ...