ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸದಾಗಿ ಸಚಿವರಾಗಿ ಸೇರಲಿರುವ 24 ಶಾಸಕರ ಹೆಸರು ಅಂತಿಮಗೊಂಡಿದೆ.
1. ಹೆಚ್ ಕೆ ಪಾಟೀಲ್ – ನಾಮಧಾರಿ ರೆಡ್ಡಿ ಲಿಂಗಾಯತ – ಗದಗ ಜಿಲ್ಲೆ
2. ಕೃಷ್ಣಬೈರೇಗೌಡ – ಒಕ್ಕಲಿಗ – ಬೆಂಗಳೂರು ಜಿಲ್ಲೆ
3. ಎನ್ ಚಲುವರಾಯಸ್ವಾಮಿ – ಒಕ್ಕಲಿಗ – ಮಂಡ್ಯ ಜಿಲ್ಲೆ
4. ಕೆ ವೆಂಕಟೇಶ್ – ಒಕ್ಕಲಿಗ -ಮೈಸೂರು ಜಿಲ್ಲೆ
5. ಡಾ ಹೆಚ್ ಸಿ ಮಹದೇವಪ್ಪ – ಎಸ್ಸಿ – ಬಲಗೈ – ಮೈಸೂರು ಜಿಲ್ಲೆ
6. ಈಶ್ವರ್ ಖಂಡ್ರೆ – ಬಣಜಿಗ ವೀರಶೈವ ಲಿಂಗಾಯತ – ಬೀದರ್ ಜಿಲ್ಲೆ
7. ಕೆ ಎನ್ ರಾಜಣ್ಣ – ಎಸ್ಟಿ (ನಾಯಕ) – ತುಮಕೂರು ಜಿಲ್ಲೆ
8. ದಿನೇಶ್ ಗುಂಡೂರಾವ್ – ಬ್ರಾಹ್ಮಣ – ಬೆಂಗಳೂರು ಜಿಲ್ಲೆ
9. ಶರಣಬಸಪ್ಪ ದರ್ಶನಾಪುರ್ – ರೆಡ್ಡಿ ಲಿಂಗಾಯತ – ಯಾದಗಿರಿ ಜಿಲ್ಲೆ
10. ಶಿವಾನಂದ ಪಾಟೀಲ್ – ಪಂಚಮಸಾಲಿ ಲಿಂಗಾಯತ – ವಿಜಯಪುರ ಜಿಲ್ಲೆ
11. ಆರ್ ಬಿ ತಿಮ್ಮಾಪುರ್ – ಎಸ್ಸಿ – ಎಡಗೈ – ಬಾಗಲಕೋಟೆ ಜಿಲ್ಲೆ
12. ಎಸ್ ಎಸ್ ಮಲ್ಲಿಕಾರ್ಜುನ್ – ಸಾದರ ಲಿಂಗಾಯತ – ದಾವಣಗೆರೆ ಜಿಲ್ಲೆ
13. ಶಿವರಾಜ ತಂಗಡಗಿ – ಎಸ್ಸಿ – ಬೋವಿ – ಕೊಪ್ಪಳ ಜಿಲ್ಲೆ
14. ಮಂಕಾಳ ಸುಬ್ಬ ವೈದ್ಯ – ಮೊಗವೀರ – ಉತ್ತರ ಕನ್ನಡ ಜಿಲ್ಲೆ
15. ಲಕ್ಷ್ಮೀ ಆರ್ ಹೆಬ್ಬಾಳ್ಕರ್ – ಪಂಚಮಸಾಲಿ ಲಿಂಗಾಯತ – ಬೆಳಗಾವಿ ಜಿಲ್ಲೆ
16. ರಹೀಂ ಖಾನ್ – ಮುಸ್ಲಿಂ – ಬೀದರ್ ಜಿಲ್ಲೆ
17 ಡಿ ಸುಧಾಕರ್ – ಜೈನ -ಚಿತ್ರದುರ್ಗ ಜಿಲ್ಲೆ
18. ಸಂತೋಷ್ ಲಾಡ್ – ಮರಾಠ – ಓಬಿಸಿ – ಧಾರವಾಡ ಜಿಲ್ಲೆ
19. ಡಾ ಶರಣಪ್ರಕಾಶ್ ಪಾಟೀಲ್ – ಆದಿ ಬಣಜಿಗ ಲಿಂಗಾಯತ – ಕಲಬುರಗಿ ಜಿಲ್ಲೆ
20. ಎನ್ ಎಸ್ ಬೋಸರಾಜು – ಕ್ಷತ್ರಿಯ – ರಾಜು ಓಬಿಸಿ – ಎಂಎಲ್ಸಿ – ರಾಯಚೂರು ಜಿಲ್ಲೆ
21. ಬೈರತಿ ಸುರೇಶ್ – ಕುರುಬ – ಓಬಿಸಿ – ಬೆಂಗಳೂರು ಜಿಲ್ಲೆ
22. ಮಧು ಬಂಗಾರಪ್ಪ – ಈಡಿಗ – ಓಬಿಸಿ – ಶಿವಮೊಗ್ಗ ಜಿಲ್ಲೆ
23. ಡಾ ಎಂ ಸಿ ಸುಧಾಕರ್ – ಒಕ್ಕಲಿಗ – ಚಿಕ್ಕಬಳ್ಳಾಪುರ ಜಿಲ್ಲೆ
24. ಬಿ ನಾಗೇಂದ್ರ – ಎಸ್ಟಿ ನಾಯಕ – ಬಳ್ಳಾರಿ ಜಿಲ್ಲೆ
ADVERTISEMENT
ADVERTISEMENT