- Advertisement -
Latest article
Aadhar Update: ಆಧಾರ್ ಕಾರ್ಡ್.. 9 ದಿನವಷ್ಟೇ ಗಡುವು.. ಬೇಗ ಬೇಗ
ಭಾರತೀಯರಿಗೆಲ್ಲಾ ಆಧಾರ್ ಕಾರ್ಡ್ ಎಷ್ಟು ಇಂಪಾರ್ಟೆಂಟ್ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಿಲ್ಲ.. ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕೆಂದರೂ, ಬ್ಯಾಂಕ್ ಖಾತೆ ಓಪನ್ ಮಾಡಲು, ಡಿಎಲ್ ಬೇಕಿದ್ದರೂ.. ಗ್ಯಾರಂಟಿ ಯೋಜನೆಯ ಲಾಭ ಪಡೆಯಲು...
ಕೆಲವು ಷರತ್ತುಗಳೊಂದಿಗೆ ಗೃಹ ಜ್ಯೋತಿ ಜಾರಿ- ಮಿತಿ ಮೀರಿದರೆ ಪೂರ್ಣ ಬಿಲ್ ಕಟ್ಬೇಕು..! – ಆದೇಶ ಪ್ರಕಟ
ಗೃಹ ಜ್ಯೋತಿ ಅಥವಾ ಪ್ರತಿ ತಿಂಗಳು 200 ಯುನಿಟ್ವರೆಗಿನ ಉಚಿತ ವಿದ್ಯುತ್ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಜುಲೈ ತಿಂಗಳಿಂದ ಬಳಕೆ ಮಾಡುವ ವಿದ್ಯುತ್ಗೆ ಆಗಸ್ಟ್ನಿಂದ ನೀಡುವ ಬಿಲ್ಗೆ ಗೃಹಜ್ಯೋತಿ...
BREAKING: ಉಚಿತ ಬಸ್ ಪ್ರಯಾಣಕ್ಕೆ ಗುರುತಿನ ಚೀಟಿ ಕಡ್ಡಾಯ – ಈ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ
ಜೂನ್ 11ರಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿ ಆಗಲಿದೆ.
ಈ ಸಂಬಂಧ ಸಾರಿಗೆ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗುರುತಿನ ಚೀಟಿ ಕಡ್ಡಾಯ:
ಜೂನ್ 11ರಿಂದ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ...
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ KSRTC ಬಸ್ಗಳಲ್ಲಿ ಹಿಂದಿ ಹೇರಿಕೆ – ಹಿಂದಿ ರಾಷ್ಟ್ರಭಾಷೆ ಎಂದು KSRTCಯಿಂದ ತಪ್ಪು...
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲೂ ಹಿಂದಿ ಹೇರಿಕೆಯನ್ನು ಚಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವೂ ಮುಂದುವರಿಸಿದೆ.
ಕೆಎಸ್ಆರ್ಟಿಸಿ ಬಸ್ಗಳ ಮಾರ್ಗ ಫಲಕಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಜೊತೆಗೆ...
ಅಸೆಂಬ್ಲಿ ಚುನಾವಣೆ ಪರಾಜಿತರಿಗೆ ಬಿಜೆಪಿ ಲೋಕಸಭೆ ಟಿಕೆಟ್?
ಬಿಜೆಪಿಯ ಹಾಲಿ 13 ಸಂಸದರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಇವರ ಬದಲಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದ ಹಲವು ಪ್ರಮುಖರಿಗೆ ಟಿಕೆಟ್ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಯಾರಿಗೆ ಎಲ್ಲಿಂದ...
ಕರ್ನಾಟಕದ 13 ಸಂಸದರಿಗೆ ಟಿಕೆಟ್ ಅನುಮಾನ..
ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಈ ಹೊತ್ತಲ್ಲಿ ವಯಸ್ಸು, ಅನಾರೋಗ್ಯ ಮತ್ತು ಇತರೆ ಕಾರಣಗಳಿಂದಾಗಿ ಬಿಜೆಪಿಯ ಹಾಲಿ 25 ಸಂಸದರ ಪೈಕಿ ಕನಿಷ್ಠ 13 ಸಂಸದರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ. ಕೆಲವರು...
ಕುಸ್ತಿ ಪಟುಗಳ ಜೊತೆಗೆ ಅಮಿತ್ ಶಾ ಮಧ್ಯರಾತ್ರಿ ಸಭೆ
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯಲ್ಲಿ ಶಾ ಅವರ ನಿವಾಸದಲ್ಲಿ...
Big Breaking: ರಾಜ್ಯ ಬಿಜೆಪಿಯಲ್ಲಿ ಅಸಂತೋಷ ಸ್ಫೋಟ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ತಂತ್ರಗಳೇ ಕಾರಣ ಎಂಬ ಮಾತು ಪಕ್ಷದ ಪಡಸಾಲೆಯಲ್ಲಿ ಮೊದಲಿನಿಂದಲೂ ಕೇಳಿಬರುತ್ತಲೇ ಇತ್ತು.
ಇದೀಗ ಬಿಎಲ್...
Big Breaking: ಲೋಕಸಮರಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ?
ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲು ಬಿಜೆಪಿಯನ್ನು ಕಂಗೆಡಿಸಿದೆ.
ಇದರ ಜೊತೆಗೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ಪಕ್ಷದ ರಾಜಕೀಯ ತಂತ್ರಗಳನ್ನೇ ಬುಡಮೇಲುಮಾಡಿದೆ.
ಎಷ್ಟರ ಮಟ್ಟಿಗೆ ಎಂದರೇ ಮುಂದಿನ ವರ್ಷ ನಡೆಯಲಿರುವ...
Anasuya – ಬಿಕಿನಿಯಲ್ಲಿ ಅನಸೂಯ ಸದ್ದು.. ಪತಿ ಜೊತೆ ಬೀಚ್ ವೆಡ್ಡಿಂಗ್, ಎಮೋಷನಲ್ ಪೋಸ್ಟ್
ಮದುವೆ ವಾರ್ಷಿಕೋತ್ಸವದ ದಿನ ಟಾಲಿವುಡ್ ನಟಿ ಕಮ್ ಆಂಕರ್ ಅನಸೂಯ ಭಾರದ್ವಜ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ನಟಿ ಅನಸೂಯ ಪತಿ ಜೊತೆ ಬೀಚ್ ವೆಡ್ಡಿಂಗ್...