No Result
View All Result
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳದಲ್ಲಿ ಬೈಕ್ ಸವಾರ ವೇಣುಗೋಪಾಲ್ ಅವರ ಸ್ಕೂಟಿ ಮೇಲೆ ಮರ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
45 ವರ್ಷದ ವೇಣುಗೋಪಾಲ್ ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿದ್ದರು. ಮನೆಗೆ ವಾಪಸ್ ಆಗುವಾಗ ಹೋಂ ಸ್ಟೇ ಪಕ್ಕದಲ್ಲೇ ದುರಂತ ಸಂಭವಿಸಿದೆ.
No Result
View All Result
error: Content is protected !!