2024ರ ಸಾರ್ವತ್ರಿಕ ರಜಾದಿನಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜಾದಿನಗಳ ಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಮುಂದಿನ ವರ್ಷ ೨೧ ಸಾರ್ವತ್ರಿಕ ರಜಾದಿನಗಳು ಇರಲಿವೆ. ಇವುಗಳ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರವೂ ಸಾರ್ವತ್ರಿಕ ರಜಾ ದಿನವಾಗಿದೆ.
೨೦೨೪ರಲ್ಲಿ ಅಂಬೇಡ್ಕರ್ ಜಯಂತಿ (ಏಪ್ರಿಲ್ ೧೪) ಮತ್ತು ಮಹಾವೀರ ಜಯಂತಿ (ಏಪ್ರಿಲ್ ೨೧) ಭಾನುವಾರದಂದು ಮತ್ತು ವಿಜಯದಶಮಿ (ಅಕ್ಟೋಬರ್ ೧೨) ಎರಡನೇ ಶನಿವಾರದಂದು ಬರಲಿದೆ.
ಸಾರ್ವತ್ರಿಕ ರಜಾದಿನಗಳ ಪಟ್ಟಿ: