ಆ ಪ್ರಶ್ನೆಗೆ ಉತ್ತರ ಕೊಟ್ಟ ನಟಿ ಮೇಘನರಾಜ್​ – ಆ ಉತ್ತರ ಏನು..?

ನಟಿ ಮೇಘನರಾಜ್​ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ತಮ್ಮ ಹೊಸ ಸಿನಿಮಾದ ಪೋಸ್ಟರ್​​ನ್ನು ಅನಾವರಣಗೊಳಿಸಿದ್ದಾರೆ.
ತತ್ಸಮ ತದ್ಭವ ಸಿನಿಮಾದ ಪೋಸ್ಟರ್​​ನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾವನ್ನು ವಿಶಾಲ್​ ಅತ್ರೇಯಾ ಅವರು ನಿರ್ದೇಶಿಸಿದ್ದು, ಪನ್ನಾಗಭರಣ, ಸ್ಫೂರ್ತಿ ಅನಿಲ್​, ಚೇತನ್​ ನಂಜುಡಯ್ಯ ನಿರ್ಮಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here