ದಕ್ಷಿಣ ಕನ್ನಡ ಜಿಲ್ಲೆಯ ಹಲವು ಊರುಗಳಲ್ಲಿ ಇವತ್ತು ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಪ್ರಸರಣ ನಿಗಮ ಮಾಹಿತಿ ನೀಡಿದೆ.
ವಿದ್ಯುತ್ ಮಾರ್ಗದ ದುರಸ್ತಿ ಮಾಡಲಾಗುತ್ತಿದೆ. ಸಂಜೆ 5.30ರವರೆಗೆ ವಿದ್ಯುತ್ ಸಂಪರ್ಕ ವ್ಯತ್ಯಯ ಆಗಲಿದೆ.
ಬೆಳ್ತಂಗಡಿ, ಗುರುವಾಯನಕೆರೆ, ಲಾಯಿಲ, ಉಜಿರೆ, ಮದ್ದಡ್ಕ, ಪಣಕಾಜೆ, ಕೊಲ್ಪದಬಾಲು, ಮಾಲಾಡಿ, ಸೊಣಂದೂರು, ಪುಂಜಾಲಕಟ್ಟೆ, ಶಿರ್ಲಾಲು, ಮಚ್ಚಿನ, ಕನ್ನಡಿಕಟ್ಟೆ, ಗರ್ಡಾಡಿ, ಮಚ್ಚಿನಕರಿಮಣೇಲು, ಹೊಸಂಗಡಿ, ಬಡಕೋಡಿ, ಆರಂಬೋಡಿ.
ಕಣಿಯೂರು, ಕಾನ, ಕಾಂತಾವರ ಕ್ರಾಸ್, ನಡಿಗುಡ್ಡೆ, ಬೆಳುವಾಯಿ, ಬನ್ನಡ್ಕ, ಕಾಯರ್ಕಟ್ಟೆ, ಆಜಾದ್ನಗರ, ಕರಿಯಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯೆದೆ, ಕೆಸರಗದ್ದೆ, ಪೆಲಕುಂಜ, ಮುಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ಧರೆಗುಡ್ಡೆ, ಅರಸುಕಟ್ಟೆ, ಪಣಪಿಲ.
ಬೆಳ್ಮಣ್ಣು, ನಂದಳಿಕೆ, ಕೆಂದಿಜೆ, ಸಾಂತ್ರಕೊಪ್ಪಲ.
ADVERTISEMENT
ADVERTISEMENT