ADVERTISEMENT
ಎಂಟು ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.
ಬಸಪ್ಪ ತಿಮ್ಮಣ್ಣ ಬುದ್ನಿ – ಬೆಂಡಿಗೇರಿ ಪೊಲೀಸ್ ಠಾಣೆಗೆ
ಭರಮಪ್ಪ ಭೀಮಪ್ಪ ಮಲ್ಲೂರ್ – ವಿಧಾನಸೌಧ ಭದ್ರತೆ
ಶ್ರೀಧರ್ ಕೆ ಜಿ – ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ
ಲಕ್ಷ್ಮೀಕಾಂತ್ ಎಂ – ಸರಗೂರು ವೃತ್ತ, ಮೈಸೂರು ಜಿಲ್ಲೆ
ಸಂಗಪ್ಪ ಎಂ ಸಿರಗುಪ್ಪಿ – ಸಿಇಎನ್ ಪೊಲೀಸ್ ಠಾಣೆ, ಗದಗ ಜಿಲ್ಲೆ
ವಿಶ್ವನಾಥ್ ಹಿರೇಗೌಡರ್ – ರಾಜ್ಯ ಗುಪ್ತಚರ ದಳ
ಹಾಲಪ್ಪ ಎಸ್ ಎನ್ – ಸಿಐಡಿ
ಶಿವಮೊಗ್ಗದ ಕಾರ್ಗಲ್ ವೃತ್ತದಿಂದ ಟಿ ನರಸೀಪುರ ಪೊಲೀಸ್ ಠಾಣೆಗೆ ಕೃಷ್ಣಪ್ಪ ಕೆ ವಿ ಅವರನ್ನು ವರ್ಗಾಯಿಸಿ ನವೆಂಬರ್ 28ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದ್ದು, ಕೃಷ್ಣಪ್ಪ ಅವರು ಕಾರ್ಗಲ್ ವೃತ್ತದಲ್ಲೇ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂದುವರಿಯಲಿದ್ದಾರೆ.
ADVERTISEMENT