Friday, May 23, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Health

Health tips:Holding Poop:  ಮಲ ವಿಸರ್ಜನೆ  ದಿನಕ್ಕೆಷ್ಟು ಬಾರಿ ಮಾಡಬೇಕು? ಅರ್ಜೆಂಟ್ ಆದರೂ ತಡೆ ಹಿಡಿದರೆ ಏನಾಗುತ್ತದೆ?

PratikshanaNews by PratikshanaNews
16th June 2022
in Health
0
0
SHARES
73
VIEWS
Share on FacebookShare on Twitter

ಎಷ್ಟು ಸಮಯಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗಬೇಕು? ಈ ಪ್ರಶ್ನೆಯನ್ನು ನೀವು  ಗೂಗಲ್ ನಲ್ಲಿ ಕೇಳಿದರೆ ತುಂಬಾ ಉತ್ತರ ಸಿಗುತ್ತದೆ. ದಿನಕ್ಕೆ ಮೂರು ಬಾರಿ  ಮಲ ವಿಸರ್ಜನೆಗೆ  ಹೋಗಬೇಕು  ಎಂದು ಕೆಲವರು ಹೇಳಿದರೆ, ಇನ್ನೂ ಕೆಲವು  ತಜ್ಞರು ಮೂರು ದಿನಕ್ಕೊಮ್ಮೆ ಎಂಬ ಮಾತನ್ನು ಹೇಳುತ್ತಾರೆ. ಅಸಲಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ  ಸಿಗಲ್ಲ. ಇದು ಸಹಜವಾದ ಪ್ರಕ್ರಿಯೆ. ಕೆಲವೊಮ್ಮೆ ಕೆಲವರು  ಮಲ ವಿಸರ್ಜನೆಗೆ ಅರ್ಜೆಂಟ್ ಆದರೂ, ಬೇಗ ಟಾಯ್ಲೆಟ್ ಗೆ ಹೋಗದೇ ತಡೆ  ಹಿಡಿದುಕೊಳ್ಳುತ್ತಾರೆ. ಹೀಗೆ  ಮಾಡುವುದರಿಂದ ಆರೋಗ್ಯಕ್ಕೆ ಅಪಾಯ ಎಂದು ತಜ್ಞರು ಹೇಳುತ್ತಾರೆ.

ಅರ್ಜೆಂಟ್ ಆದರೂ ಮಲ ವಿಸರ್ಜನೆ  ತಡೆ  ಹಿಡಿಯುವುದರಿಂದ ಬೋವೆಲ್ ಕ್ಯಾನ್ಸರ್, ಮೂಲ ವ್ಯಾಧಿ, ಕರುಳಿನಲ್ಲಿ ಸಣ್ಣ ಸಣ್ಣ ರಂಧ್ರ ಏರ್ಪಡುವಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಇದೆ. ಹೀಗಾಗಿ, ಟಾಯ್ಲೆಟ್ ಬಂದಾಗ ಹೋಗಿಬಿಡಬೇಕು.

ನಾವು ತೆಗೆದುಕೊಳ್ಳುವ ಆಹಾರ ಹೊಟ್ಟೆಯಲ್ಲಿ ಹೇಗೆ ಮುಂದಕ್ಕೆ ಚಲಿಸುತ್ತದೆ ಎಂಬುದನ್ನು 20ನೇ ಶತಮಾನದ ಆರಂಭದಲ್ಲಿ ಗ್ರಹಿಸಿದರು.ಇದನ್ನು ಗ್ಯಾಸ್ಟ್ರಿಕ್ ರಿಪ್ಲೆಕ್ಸ್ ಎನ್ನುತ್ತಾರೆ. ಬೆಳಗ್ಗೆ ತೆಗೆದುಕೊಳ್ಳುವ ಉಪಹಾರ ಕರುಳುಗಳಲ್ಲಿ  ವೇಗವಾಗಿ ಮುಂದಕ್ಕೆ ಹೋಗುತ್ತದೆ ಎಂಬುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ.

ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂದು ಮೆದುಳು ಸಂದೇಶ ಕಳಿಸಿದಾಗ ಚಿಕ್ಕ ಮಕ್ಕಳು ಆಟೋಮೇಟಿಕ್ ಆಗಿ ಮಲ  ವಿಸರ್ಜನೆ  ಮಾಡಿಕೊಳ್ಳುತ್ತಾರೆ. ಇದಕ್ಕೆ ಅವರೇನು ತೀರ ಕಷ್ಟ ಪಡಬೇಕಾಗುವುದಿಲ್ಲ. ಆದರೇ, ನಡಿಗೆ ಕಲಿತ  ಮೇಲೆ ಮಕ್ಕಳು  ಮಲ ವಿಸರ್ಜನೆಯನ್ನು ತಡೆದುಕೊಳ್ಳುವುದನ್ನು ಕಲಿಯುತ್ತಾರೆ.

ADVERTISEMENT

ಜೀರ್ಣ ವ್ಯವಸ್ಥೆಯ ಜೊತೆಗೆ ಹೊಟ್ಟೆಯನ್ನು ನಿಯಂತ್ರಿಸುವುದು ಮಾನವದೇಹದಲ್ಲಿ  ಪ್ರಮುಖವಾದುದು. ಆದರೇ, ಕೆಲವರಲ್ಲಿ ಈ ನಿಯಂತ್ರಣ ಎನ್ನುವುದು ತೀವ್ರವಾಗಿ ಇರುತ್ತದೆ. ಮಲ ವಿಸರ್ಜನೆ  ಮಾಡಲು  ದೇಹ  ಹೇಳುತ್ತಿದ್ದರೂ, ಟಾಯ್ಲೆಟ್ ಗೆ ಹೋಗಲು  ಇದು ಸರಿಯಾದ ಸಮಯ ಅಲ್ಲ ಎಂದು ತಡೆದುಕೊಂಡೆ ಇರುತ್ತಾರೆ.

ಆದರೇ, ಸಮಯಕ್ಕೆ ಸರಿಯಾಗಿ  ಮಲ  ವಿಸರ್ಜನೆ  ಆಗದಿರಲು  ಅನೇಕ  ಕಾರಣಗಳಿವೆ.
# ಆಜೀರ್ಣತೆ
# ಹೊಟ್ಟೆ ನೋವು
# ಮಲ ವಿಸರ್ಜನೆಯ ಕ್ರಮಗಳ ಪಾಲನೆ ಆಗದಿರುವುದು
# ಹೊಟ್ಟೆಯಲ್ಲಿ ಬಾವು
# ಗ್ಯಾಸ್
# ಹೊಟ್ಟೆಯಲ್ಲಿ ವೇಗವಾಗಿ  ಆಹಾರ  ಮುಂದಕ್ಕೆ ಸಾಗದಿರುವುದು.

ಹೀಗೆ  ಹಲವು  ಕಾರಣ  ನೀಡಬಹುದು.

ಎಷ್ಟು ಸಮಯಕ್ಕೊಮ್ಮೆ ಮಲ  ವಿಸರ್ಜನೆಗೆ ಹೋಗಬೇಕು ಎಂಬುದು ಈ ಹೊತ್ತಿಗೆ ನಿಮ್ಮ ಅರಿವಿಗೆ ಬಂದಿರುತ್ತದೆ.

ನಾವು  ತೆಗೆದುಕೊಳ್ಳುವ ಆಹಾರದ  ಜೀರ್ಣ ಕ್ರಿಯೆ ಬಳಿಕ  ಎಷ್ಟು ಹೊತ್ತಿಗೆ ಮಲದ ರೂಪದಲ್ಲಿ ಹೊರಗೆ  ಬರುತ್ತದೆ ಎಂಬುದನ್ನು ನಾವು  ಗಮನಿಸಬೇಕು. ಈ ಸಮಯವನ್ನು  ಗುರುತಿಸುವುದು ತುಂಬಾನೇ  ಮುಖ್ಯ. ಯಾಕಂದರೆ  ಕೆಲವೊಮ್ಮೆ ಆಹಾರ  ಸೇವಿಸಿದ ಸ್ವಲ್ಪ ಹೊತ್ತಿಗೆ ಮಲ  ವಿಸರ್ಜನೆಗೆ ಹೋಗಬೇಕು  ಎನಿಸುತ್ತದೆ. ಆಗ  ನಿಮಗೇ  ಡಯೇರಿಯಾ ಅಥವಾ  ಆಜೀರ್ಣತೆ ಉಂಟಾಗಿರಬೇಕು ಎಂಬುದನ್ನು ನಾವು  ಅರ್ಥ  ಮಾಡಿಕೊಳ್ಳಬೇಕು.

ಒಂದು ಮುಸುಕಿನ ಜೋಳದ ಬೀಜವನ್ನು ಒಮ್ಮೆ ನುಂಗಿ ನೋಡಿ. ಅದು ಎಷ್ಟು ಸಮಯಕ್ಕೆ  ಮಲದ ಮೂಲಕ  ಹೊರಬರುತ್ತದೆ ಎಂಬುದನ್ನು ಗಮನಿಸಿ. ಆ ಬೀಜ ಎಂಟರಿಂದ 24 ಗಂಟೆಗಳೋಳಗೆ ಹೊರಗೆ  ಬರುತ್ತದೆ.

ಟಾಯ್ಲೆಟ್ ಗೆ ಯಾವಾಗ  ಹೋಗಬೇಕು  ಎಂಬುದನ್ನು ಯಾರೂ ಹೇಳಿಕೊಡಬೇಕಿಲ್ಲ. ಹೊಟ್ಟೆಯನ್ನು ಯಾವಾಗ  ಕ್ಲೀನ್ ಮಾಡಿಕೊಳ್ಳಬೇಕು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆದ್ದರಿಂದ ಮಲ  ವಿಸರ್ಜನೆಯನ್ನು ತುಂಬಾ ಹೊತ್ತು ತಡೆ  ಹಿಡಿಯಬಾರದು. ಒಂದೊಮ್ಮೆ ತಡೆದುಕೊಂಡರೆ ಆಹಾರದಿಂದ ಬಿಡುಗಡೆಯಾಗುವ  ವ್ಯರ್ಥಗಳು ನಮ್ಮ  ಶರೀರದಲ್ಲೇ ಉಳಿದುಕೊಳ್ಳಲಿವೆ. ಕೊಳೆಯುತ್ತದೆ. ಗ್ಯಾಸ್ ರಿಲೀಸ್ ಆಗಲಿದೆ. ಮೆಟಬೋಲಿಕ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಕೂಡಾ ಬಿಡುಗಡೆ  ಆಗುತ್ತದೆ. ಇದು ಕರುಳಿನ  ಗೋಡೆಗಳಿಗೆ ಹಾನಿ  ಮಾಡುತ್ತದೆ.

ಪ್ರತಿಯೊಬ್ಬ ಮನುಷ್ಯ ತನ್ನ  ಜೀವಿತಾವಧಿಯಲ್ಲಿ ಅಂದಾಜು  6 ಟನ್ ಮಲವನ್ನು  ವಿಸರ್ಜಿಸುತ್ತಾನೆ. ಈ ಮಲದಲ್ಲಿ..

# ನೀರು
# ಬ್ಯಾಕ್ಟಿರಿಯಾ
# ಕಾರ್ಬೋ ಹೈಡ್ರೆಟ್ಸ್
# ಜೀರ್ಣವಾಗದ ಆಹಾರ
# ಕೊಬ್ಬಿನ ಅಂಶ  ಇರುತ್ತದೆ.

ADVERTISEMENT

ತಡೆ ಹಿಡಿದ ಮಲದ ಕಾರಣ, ದೊಡ್ಡ ಕರುಳಿನಲ್ಲಿ  ರಾಸಾಯನಿಕ ಸೇರಿಕೊಂಡು ಅನಾರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಜ್ಞರು ಗುರುತಿಸಿದ್ದಾರೆ.

ಶರೀರದಲ್ಲಿ ರಕ್ತ, ಎಲ್ಲೋ ಬೈಲ್, ಬ್ಲ್ಯಾಕ್ ಬೈಲ್ ಸಮ ತೂಕದಿಂದ ಇರಬೇಕು ಎಂದು ಗ್ರೀಕರ ಕಾಲದ ರಚನೆಗಳು ಹೇಳುತ್ತವೆ. ನಾವು ಆರೋಗ್ಯವಾಗಿರಲು ಇವು ಸಮ ತೂಕದಲ್ಲೇ ಇರುವುದು ಕಡ್ಡಾಯ.

ಆಜೀರ್ಣ ಸಮಸ್ಯೆ  ನಿವಾರಣೆಗೆ ಆಹಾರದಲ್ಲಿ ಫೈಬರ್ ಕಂಟೆಂಟ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು.. ಪಾನಿಯಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಹೊಟ್ಟೆ ಕಡೆ ಶ್ರದ್ದೆ ವಹಿಸಸಬೇಕು. ಮಲ ಬಂದಾಗ ಅದನ್ನು ತಡೆ  ಹಿಡಿಯದೆ ಕೂಡಲೇ ಟಾಯ್ಲೆಟ್ ಗೆ ಹೋಗಬೇಕು

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: #Healthtips#HoldingPoop
ADVERTISEMENT
Previous Post

ಹೊಸಪೇಟೆ : ಕೆಎಸ್ಆರ್​ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ

Next Post

ವಿಜಯಪುರ : ಮೂವರು ಮಕ್ಕಳ ಕೊಂದು ತಾನೂ ಬಾವಿಗೆ ಹಾರಿದ ತಾಯಿ

Related Posts

ಮಂಡ್ಯ: ಮದ್ದೂರಿನ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್
Health

ಇಂದು ರಾಜ್ಯದಲ್ಲಿ 103 ಮಂದಿಗೆ ಕೋವಿಡ್ ಪಾಸಿಟಿವ್‌ ದೃಢ…!

by PratikshanaNews
27th January 2024
Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…
Health

Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…

by PratikshanaNews
29th December 2023
Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ
Health

Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ

by PratikshanaNews
29th December 2023
Yoga Tips: ಈ ಯೋಗಾಭ್ಯಾಸಗಳಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಿಕೊಳ್ಳಬಹುದು!
Health

Yoga Tips: ಈ ಯೋಗಾಭ್ಯಾಸಗಳಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಿಕೊಳ್ಳಬಹುದು!

by PratikshanaNews
28th December 2023
Health Tips: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ?
Health

Health Tips: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ?

by PratikshanaNews
26th December 2023
Yoga Tips: ಬೆನ್ನು ನೋವು ಹತ್ತಿರ ಸುಳಿಯಬಾರದೆಂದರೆ ಈ ಯೋಗಾಸನಗಳನ್ನು ಮಾಡಿ..!
Health

Yoga Tips: ಬೆನ್ನು ನೋವು ಹತ್ತಿರ ಸುಳಿಯಬಾರದೆಂದರೆ ಈ ಯೋಗಾಸನಗಳನ್ನು ಮಾಡಿ..!

by PratikshanaNews
26th December 2023
Health Tips: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ…!
Health

Health Tips: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ…!

by PratikshanaNews
23rd December 2023
Skin Care Tips: ತ್ವಚೆಯನ್ನು ಕಾಂತಿಯುತವಾಗಿಸಲು ಹಸಿ ಹಾಲಿನ ಫೇಸ್ ಪ್ಯಾಕ್ ಹೀಗೆ ಮಾಡಿ…!
Health

Skin Care Tips: ತ್ವಚೆಯನ್ನು ಕಾಂತಿಯುತವಾಗಿಸಲು ಹಸಿ ಹಾಲಿನ ಫೇಸ್ ಪ್ಯಾಕ್ ಹೀಗೆ ಮಾಡಿ…!

by PratikshanaNews
23rd December 2023
Next Post
Selfie Craze

ವಿಜಯಪುರ : ಮೂವರು ಮಕ್ಕಳ ಕೊಂದು ತಾನೂ ಬಾವಿಗೆ ಹಾರಿದ ತಾಯಿ

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!