ಐದು ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಬಾಗಲಕೋಟೆ ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ.
ಒಟ್ಟು ಹತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಎಲ್ಲಿಂದ | ಎಲ್ಲಿಗೆ | |
ಪಲ್ಲವಿ ಆಕೃತಿ | ಆರ್ಥಿಕ ನೀತಿ ಸಂಸ್ಥೆ | ಹೆಚ್ಚುವರಿ ನಿರ್ದೇಶಕರು, ಸಕಾಲ ಯೋಜನೆ |
ಡಾ ವೆಂಕಟೇಶ್ ಎಂ | ವಾಟರ್ಶೆಡ್ ಅಭಿವೃದ್ಧಿ ನಿರ್ದೇಶಕ | ಆಯುಕ್ತರು ಪಶುಸಂಗೋಪನೆ ಇಲಾಖೆ |
ರವೀಂದ್ರ ಪಿ ಎನ್ | ವಿಶೇಷ ಆಯುಕ್ತ, ಬಿಬಿಎಂಪಿ | ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ |
ಶ್ರೀನಿವಾಸ್ ಕೆ | ನಿರ್ದೇಶಕರು, ಬೆಂಗಳೂರು ಸ್ಮಾರ್ಟ್ ಸಿಟಿ | ಜಿಲ್ಲಾಧಿಕಾರಿ ತುಮಕೂರು |
ಜಾನಕಿ ಕೆ ಎಂ | ಹೆಚ್ಚುವರಿ ನಿದೇಶಕಿ, ಸಕಾಲ | ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲೆ |
ಮುಲ್ಲಾ ಮುಹಿಲಾನ್ | ನಿದೇರ್ಶಕ, ಸಿಎಸ್ಜಿ | ಜಿಲ್ರ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ |
ಯೋಗೇಶ್ ಎ ಎಂ | ನಿರ್ದೆಶಕ, ಕೃಷಿ ಮಾರುಕಟ್ಟೆ | ಆಯುಕ್ತರು, ಸಾರಿಗೆ ಇಲಾಖೆ |
ಡಾ ಕುಮಾರ | ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ | ಮಂಡ್ಯ ಜಿಲ್ಲಾಧಿಕಾರಿ |
ಪ್ರಭು ಜಿ | ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ | ಆಯುಕ್ತರು, ವಿಪತ್ತು ನಿರ್ವಹಣಾ ಪ್ರಾಧಿಕಾರ |
ನವೀನ್ ಕುಮಾರ್ ರಾಜ್ | ಕಾರ್ಯದರ್ಶಿ, ಮಾಹಿತಿ ಆಯೋಗ | ಕಾರ್ಯನಿರ್ವಾಹಕ ನಿದೇಶಕರು, ಕೆಆರ್ಐಎಸ್ |
ADVERTISEMENT
ADVERTISEMENT