BREAKING: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.

ಉಸ್ತುವಾರಿ ಸಚಿವರು ಜಿಲ್ಲೆ
ಡಿ ಕೆ ಶಿವಕುಮಾರ್​ ಬೆಂಗಳೂರು ನಗರ
ಡಾ ಜಿ ಪರಮೇಶ್ವರ್​ ತುಮಕೂರು
ಹೆಚ್​ ಕೆ ಪಾಟೀಲ್​ ಗದಗ
ಕೆ ಹೆಚ್​ ಮುನಿಯಪ್ಪ ಬೆಂಗಳೂರು ಗ್ರಾಮಾಂತರ
ಕೆ ಜೆ ಜಾರ್ಜ್​ ಚಿಕ್ಕಮಗಳೂರು
ರಾಮಲಿಂಗಾರೆಡ್ಡಿ ರಾಮನಗರ
ಎಂ ಬಿ ಪಾಟೀಲ್​ ವಿಜಯಪುರ
ದಿನೇಶ್​ ಗುಂಡೂರಾವ್​ ದಕ್ಷಿಣ ಕನ್ನಡ
ಹೆಚ್​ ಸಿ ಮಹಾದೇವಪ್ಪ ಮೈಸೂರು
ಸತೀಶ್​​ ಜಾರಕಿಹೊಳಿ ಬೆಳಗಾವಿ
ಪ್ರಿಯಾಂಕ್​ ಖರ್ಗೆ ಕಲಬುರಗಿ
ಶಿವಾನಂದ ಪಾಟೀಲ ಹಾವೇರಿ
ಜಮೀರ್​ ಅಹ್ಮದ್​ಖಾನ್​ ವಿಜಯನಗರ
ಶರಣಬಸಪ್ಪ ದರ್ಶನಾಪುರ್​ ಯಾದಗಿರಿ
ಈಶ್ವರ್​ ಖಂಡ್ರೆ ಬೀದರ್​
ಚಲುವರಾಯಸ್ವಾಮಿ ಮಂಡ್ಯ
ಎಸ್​ ಎಸ್​ ಮಲ್ಲಿಕಾರ್ಜುನ ದಾವಣಗೆರೆ
ಸಂತೋಷ್​ ಲಾಡ್​ ಧಾರವಾಡ
ಡಾ ಶರಣಪ್ರಕಾಶ್​ ಪಾಟೀಲ್ ರಾಯಚೂರು
ಆರ್​ ಬಿ ತಿಮ್ಮಾಪುರ್​ ಬಾಗಲಕೋಟೆ
ಕೆ ವೆಂಕಟೇಶ್​ ಚಾಮರಾಜನಗರ
ಶಿವರಾಜ ತಂಗಡಗಿ ಕೊಪ್ಪಳ
ಬೈರತಿ ಸುರೇಶ್​ ಕೋಲಾರ
ಲಕ್ಷ್ಮೀ ಹೆಬ್ಬಾಳ್ಕರ್​ ಉಡುಪಿ
ಡಿ ಸುಧಾಕರ್​ ಚಿತ್ರದುರ್ಗ
ನಾಗೇಂದ್ರ ಬಳ್ಳಾರಿ
ಮಂಕಾಳ್​ ವೈದ್ಯ ಉತ್ತರ ಕನ್ನಡ
ಮಧು ಬಂಗಾರಪ್ಪ ಶಿವಮೊಗ್ಗ
ಡಾ ಎಂ ಸಿ ಸುಧಾಕರ್​ ಚಿಕ್ಕಬಳ್ಳಾಪುರ
ಎನ್​ ಎಸ್​ ಬೋಜರಾಜು ಕೊಡಗು
ಕೆ ಎನ್​ ರಾಜಣ್ಣ ಹಾಸನ