- Advertisement -
Latest article
ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್ ಪ್ರಯೋಗ
ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಮಹಿಳಾ ಕುಸ್ತಿಗಳು ನಡೆಸಿದ ಪ್ರತಿಭಟನೆಯನ್ನು...
CM ಸಿದ್ದರಾಮಯ್ಯಗೆ ನಿಂದಿಸಿದ್ದ ಪ್ರವೀಣ್ ನೆಟ್ಟಾರು – ಹಳೆ ಪೋಸ್ಟ್ ಮತ್ತೆ ವೈರಲ್..!
ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲೇ ಕೊಲೆಯಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ಘೋಷಿಸಿದ್ದಾರೆ.
ಇದಾದ ಬಳಿಕ ಈಗ 2020ರಲ್ಲಿ...
ಉದ್ಘಾಟನೆಯಲ್ಲ, ಪ್ರಧಾನಿ ಮೋದಿ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಕುಟುಕಿದ ರಾಹುಲ್ ಗಾಂಧಿ
ಮೊದಲ ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರನ್ನು ಕರೆಯದೇ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಾಂಗ್ರೆಸ್ ನಾಯಕ...
IPL: ಚೆನ್ನೈ ಟ್ರೋಫಿ ಗೆದ್ದರೆ ಇವತ್ತು ಮೂರು ದಾಖಲೆ ನಿರ್ಮಾಣ
ಅಹಮದಾಬಾದ್ ಸ್ಟೇಡಿಯಂನಲ್ಲಿ ಇವತ್ತು ಐಪಿಎಲ್ (IPL) ಕಿರೀಟಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಗುಜರಾತ್ ಟೈಟನ್ಸ್ (Gujrat Titans) ಅಂತಿಮ ಪಂದ್ಯ ಪಡೆಯಲಿದೆ.
ಒಂದು ವೇಳೆ ಇವತ್ತು ಚೆನ್ನೈ ಸೂಪರ್...
ಈ ಕಲ್ಲನ್ನು ಸುಟ್ಟರೇ ಸಾಕು..ಇಂಟರ್ನೆಟ್, ವೈಫೈ ಸಿಗ್ನಲ್ಸ್ ಸಿಗುತ್ತವೆ
ನಾವು ಫೈವ್ ಜಿ ಜಮಾನದಲ್ಲಿದ್ದರೂ ಬೆಂಗಳೂರಿನ ಕೆಲವಡೆ ಇವತ್ತು ಕೂಡ ನೆಟ್ಟಗೆ ಇಂಟರ್ನೆಟ್ ಸಿಗ್ನಲ್ ಸಿಗಲ್ಲ. ಆದರೆ, ಜರ್ಮನಿಯಲ್ಲಿರುವ ಅಪರೂಪದ ಒಂದು ಕಲ್ಲಿನ ಬಳಿ ತೆರಳಿದರೇ ನಮಗೆ ಇಂಟರ್ನೆಟ್, ವೈಫೈ ಸಿಗ್ನಲ್ ಸಿಗುತ್ತದೆ....
ಕೆ ಎಲ್ ರಾಹುಲ್ ಪತ್ನಿ ಅತಿಯಾ ಶೆಟ್ಟಿ ಸಿಟ್ಟಾಗಿದ್ದು ಯಾಕೆ..?
ತಮ್ಮ ಮತ್ತು ಪತಿ ಕೆ ಎಲ್ ರಾಹುಲ್ (K L Rahul) ಅವರ ವಿರುದ್ಧದ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ಅತಿಯಾ ಶೆಟ್ಟಿ (Athiya Shetty) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಅತಿಯಾ ಶೆಟ್ಟಿ...
IPL ಟ್ರೋಫಿಯಲ್ಲಿರುವ ಸಂಸ್ಕೃತದ ಆ ವಾಕ್ಯ ಏನು..?
ಇವತ್ತು ಐಪಿಎಲ್ನ 16ನೇ ಆವೃತ್ತಿಗೆ ತೆರೆ ಬೀಳಲಿದೆ. ಐಪಿಎಲ್ ಕಿರೀಟಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಸೆಣಸಾಡಲಿವೆ.
ಗೆದ್ದವರಿಗೆ ಕೊಡಲಾಗುವ ಐಪಿಎಲ್ ಟ್ರೋಪಿಯಲ್ಲಿ ಸಂಸ್ಕೃತದಲ್ಲೂ ಒಂದು ವಾಕ್ಯ ಬರೆಯಲಾಗಿದೆ.
ಟ್ರೋಪಿಯ ಒಂದು ಭಾಗದಲ್ಲಿ...
ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸಕ್ಕೂ ಶವಪೆಟ್ಟಿಗೆಗೂ ಹೋಲಿಕೆ..!
ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉದ್ಘಾಟಿಸಿದ ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸವನ್ನು ಆರ್ಜೆಡಿ ಶವಪೆಟ್ಟಿಗೆಗೆ ಹೋಲಿಸಿದೆ.
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ತನ್ನ...
ಕಾರು ಅಪಘಾತದಲ್ಲಿ ನಟ ಶರ್ವಾನಂದ್ಗೆ ಗಾಯ: ವಾರದಲ್ಲಿ ಮದುವೆ ಇರುವಾಗ ಅವಾಂತರ
ಟಾಲಿವುಡ್ ನಟ ಶರ್ವಾನಂದ್ ಅವರ ಮದುವೆ ಜೂನ್ ಮೂರರಂದು ಜೈಪುರ ಪ್ಯಾಲೇಸ್ನಲ್ಲಿ ನಿಗದಿಯಾಗಿದೆ. ಇದಕ್ಕೆ ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ಇಂದು ಬೆಳಗಿನ ಜಾವ ಶರ್ವಾನಂದ್ ಪಯಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ
ಹೈದರಾಬಾದ್ನ ಫಿಲಂನಗರ್ ಜಂಕ್ಷನ್...
ವಿಧಾನಸಭಾ ಉಪ ಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಏಕೈಕ ಉಪ್ಪಾರ ಶಾಸಕ
ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರು ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲ್ಲ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು...