Zero Traffic ಕೊಟ್ಟಿದ್ದಕ್ಕೆ ಪೊಲೀಸ್​ ಆಯುಕ್ತರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ – Video ನೋಡಿ

ಮೈಸೂರಿಗೆ ಭೇಟಿ ನೀಡಿದ್ದ ವೇಳೆ ತಮಗೆ ಝೀರೋ ಟ್ರಾಫಿಕ್​ ಕೊಟ್ಟಿದ್ದ ನಗರ ಪೊಲೀಸ್​ ಆಯುಕ್ತರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಕಾರಿನಿಂದ ಇಳಿದ ತಕ್ಷಣವೇ ಸಿದ್ದರಾಮಯ್ಯ ಅವರು ಆಯುಕ್ತರನ್ನು ಪ್ರಶ್ನೆ ಮಾಡಿದ್ದಾರೆ.
ನನಗೆ ನಿಮಗೆ ಝೀರೋ ಟ್ರಾಫಿಕ್​ ಮಾಡಲು ಹೇಳಿದ್ದು ಯಾರು..? ನಿಮಗೆ ಗೊತ್ತಿದ್ಯಾ ಝೀರೋ ಟ್ರಾಫಿಕ್​ ಬೇಡ ಅಂತ ಹೇಳಿದ್ದೇನೆ. Don’t Do That 
ಪೊಲೀಸ್​ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.