ADVERTISEMENT
ಮೈಸೂರಿಗೆ ಭೇಟಿ ನೀಡಿದ್ದ ವೇಳೆ ತಮಗೆ ಝೀರೋ ಟ್ರಾಫಿಕ್ ಕೊಟ್ಟಿದ್ದ ನಗರ ಪೊಲೀಸ್ ಆಯುಕ್ತರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಕಾರಿನಿಂದ ಇಳಿದ ತಕ್ಷಣವೇ ಸಿದ್ದರಾಮಯ್ಯ ಅವರು ಆಯುಕ್ತರನ್ನು ಪ್ರಶ್ನೆ ಮಾಡಿದ್ದಾರೆ.
ನನಗೆ ನಿಮಗೆ ಝೀರೋ ಟ್ರಾಫಿಕ್ ಮಾಡಲು ಹೇಳಿದ್ದು ಯಾರು..? ನಿಮಗೆ ಗೊತ್ತಿದ್ಯಾ ಝೀರೋ ಟ್ರಾಫಿಕ್ ಬೇಡ ಅಂತ ಹೇಳಿದ್ದೇನೆ. Don’t Do That
ಪೊಲೀಸ್ ಆಯುಕ್ತರಿಗೆ ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ADVERTISEMENT