Karnataka Assembly Election: ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ಕ್ಷೇತ್ರಗಳಿಗೆ JDS ಅಭ್ಯರ್ಥಿಗಳ ಘೋಷಣೆ

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ವಿಧಾನಸಭಾ ಕ್ಷೇತ್ರಗಳಿಗಷ್ಟೇ ಜೆಡಿಎಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಶೃಂಗೇರಿ – ಸುಧಾಕರ್​ ಶೆಟ್ಟಿ

ಮೂಡಿಗೆರೆ – ಬಿ ಬಿ ನಿಂಗಯ್ಯ

ಚಿಕ್ಕಮಗಳೂರು – ತಿಮ್ಮ ಶೆಟ್ಟಿ

ಉಳಿದ ಎರಡು ಕ್ಷೇತ್ರಗಳಾದ ತರೀಕೆರೆ ಮತ್ತು ಕಡೂರು ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಆಗಿಲ್ಲ.

ಕಡೂರು ಕ್ಷೇತ್ರದ ಮಾಜಿ ಶಾಸಕರಾದ ವೈ ಎಸ್​ ವಿ ದತ್ತ ಅವರು ಕಾಂಗ್ರೆಸ್​ ಸೇರಲಿರುವ ಕಾರಣ ಜೆಡಿಎಸ್​ ಆ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಖೈರುಗೊಳಿಸಿಲ್ಲ.