BIG BREAKING: ಸಚಿವರಿಗೆ ಖಾತೆ ಹಂಚಿದ ಸಿಎಂ ಸಿದ್ದರಾಮಯ್ಯ – ಯಾರಿಗೆ ಯಾವ ಖಾತೆ ಸಿಕ್ತು..?

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ: ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಪ್ರಸಾರ ಖಾತೆ ಮತ್ತು ಹಂಚಿಕೆ ಆಗದ ಉಳಿದ ಖಾತೆಗಳು

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​: ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ

ಡಾ ಜಿ ಪರಮೇಶ್ವರ: ಗೃಹ ಖಾತೆ

ಹೆಚ್​ ಕೆ ಪಾಟೀಲ್​: ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ

ಕೆ ಎಚ್​ ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಖಾತೆ

ಕೆ ಜೆ ಜಾರ್ಜ್​: ಇಂಧನ

ಎಂ ಬಿ ಪಾಟೀಲ್​: ಬೃಹತ್​ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ

ರಾಮಲಿಂಗಾ ರೆಡ್ಡಿ : ಸಾರಿಗೆ

ಸತೀಶ್​ ಜಾರಕಿಹೊಳಿ: ಲೋಕೋಪಯೋಗಿ ಇಲಾಖೆ

ಪ್ರಿಯಾಂಕ್​ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್, ಐಟಿ & ಬಿಟಿ​

ಜಮೀರ್​ ಅಹ್ಮದ್​ ಖಾನ್​: ವಸತಿ ಮತ್ತು ಅಲ್ಪಸಂಖ್ಯಾತ ಮತ್ತು ವಕ್ಫ್​ ಖಾತೆ

ಕೃಷ್ಣ ಬೈರೇಗೌಡ: ಕಂದಾಯ

ದಿನೇಶ್​ ಗುಂಡೂರಾವ್​: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಎನ್​ ಚಲುವರಾಯಸ್ವಾಮಿ: ಕೃಷಿ ಖಾತೆ

ಕೆ ವೆಂಕಟೇಶ್​: ಪಶುಸಂಗೋಪನೆ ಮತ್ತು ರೇಷ್ಮೆ

ಹೆಚ್​ ಸಿ ಮಹದೇವಪ್ಪ: ಸಮಾಜ ಕಲ್ಯಾಣ

ಈಶ್ವರ ಖಂಡ್ರೆ: ಅರಣ್ಯ ಮತ್ತು ಪರಿಸರ

ಕೆ ಎನ್​ ರಾಜಣ್ಣ: ಸಹಕಾರ

ಶರಣ ಬಸಪ್ಪ ದರ್ಶನಾಪುರ್​: ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ

ಶಿವಾನಂದ ಪಾಟೀಲ್​: ಜವಳಿ, ಸಕ್ಕರೆ ಖಾತೆ, ಎಪಿಎಂಸಿ

ಆರ್​ ಬಿ ತಿಮ್ಮಾಪುರ್​: ಅಬಕಾರಿ ಮತ್ತು ಮುಜರಾಯಿ

ಎಸ್​ ಎಸ್​ ಮಲ್ಲಿಕಾರ್ಜುನ: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ

ಶಿವರಾಜ ತಂಗಡಗಿ: ಹಿಂದುಳಿದ ವರ್ಗ ಮತ್ತು ಎಸ್​ಟಿ ಕಲ್ಯಾಣ ಖಾತೆ

ಶರಣ ಪ್ರಕಾಶ್​ ಪಾಟೀಲ್​: ವೈದ್ಯಕೀಯ ಶಿಕ್ಷಣ

ಮಾಂಕಾಳ್​ ವೈದ್ಯ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

ರಹೀಂ ಖಾನ್​: ಪೌರಾಡಳಿತ

ಲಕ್ಷ್ಮೀ ಹೆಬ್ಬಾಳ್ಕರ್​: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಡಿ ಸುಧಾಕರ್​: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ಸಂತೋಷ್​ ಲಾಡ್​: ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ

ಎನ್​ ಎಸ್​ ಬೋಸರಾಜು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ

ಬೈರತಿ ಸುರೇಶ್​: ನಗರಾಭಿವೃದ್ಧಿ 

ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಖಾತೆ

ಡಾ ಎಂ ಸಿ ಸುಧಾಕರ್​: ಉನ್ನತ ಶಿಕ್ಷಣ

ಬಿ ನಾಗೇಂದ್ರ: ಕ್ರೀಡಾ ಮತ್ತು ಯುವಜನ ಖಾತೆ, ಕನ್ನಡ ಮತ್ತು ಸಂಸ್ಕೃತಿ